Tuesday, 7 February 2023

ನಾವು ಕೂಡಿ ಕಳೆದ 
ಗಳಿಗೆಗಳು ಹಾಗೆ ನೋಡಿದರೆ  
ಹೆಚ್ಚೇನೂ ಅಲ್ಲ.
ಒಮ್ಮೆಲೇ ಹೋಗಿಬಿಡುವ
ಬದಲು, ಬಾಗಿಲಲ್ಲಿ 
ತುಸುಹೊತ್ತು‌ ನಿಲ್ಲು...
ಹೋಗುವ ಮೊದಲು
ಗುರುತೊಂದು 
ಬಿಟ್ಟು ಹೋಗು...
ಅದನ್ನು ಮರಳಿ ಪಡೆಯಲು
ಮತ್ತೊಮ್ಮೆ ಬರಬಹುದು...

No comments:

Post a Comment

ಹದಿಹರಯದಲ್ಲಿ ಕಾಲೇಜು ದಿನಗಳಲ್ಲಿ 'ದೂರ ಸರಿದರು' ಕಾದಂಬರಿಯಿಂದ ಪ್ರಾರಂಭವಾದ ಭೈರಪ್ಪನವರ ಪುಸ್ತಕಗಳ ಓದು, ಮೊನ್ನೆ ಮೊನ್ನೆಯವರೆಗೆ ಅಂದರೆ ಕಣ್ಣುಗಳು ತೊಂದರೆ ಕ...