Monday, 21 July 2025

ಮಾನವನಿಗೆ ಜೀವನದಲ್ಲಿ ದೇವರು ದಯಪಾಲಿಸಿದ ದೊಡ್ಡ ವರಗಳೆಂದರೆ ಒಂದು ಮನೋಸ್ಥೈರ್ಯ, ಇನ್ನೊಂದು ಮರೆವು. 

ಜೀವನವೆಂಬ ಈ ಸಾಗರದಲ್ಲಿ ಅನಿರೀಕ್ಷಿತ ಆಘಾತಗಳ ಮಧ್ಯೆ ಮನೋಸ್ಥೈರ್ಯದಿಂದ ದಡ ಮುಟ್ಟಬೇಕೆನ್ನುವವರಿಗೆ ನೀವು ದಾರಿ ದೀಪ. ನಿಮ್ಮ ಅನುಭವ ಆಲಿಸಿದರೆ
ಉರ್ದು ಸಾಹಿತ್ಯ ಎರಡು ಆಶಾವಾದಿ ಶಾಯಿರಿಗಳು ನೆನಪಾಗುತ್ತವೆ. 

"गम की अंधॆरी रात मे, 
दिल बॆकरार न कर,
सुबह जरूर आयेगी,
सुबह का इंतजार कर ।"

"कल का दिन किसने देखा है, 
आज का दिन हम खोये क्यों?|
मौत आयी तो मर भी लेंगे,
मौत से पहले मरना क्यॊं ?|"

No comments:

Post a Comment

       ಮೊದಲು ಮೊಮ್ಮಕ್ಕಳು ಚಿಕ್ಕವಾ ಗಿದ್ದಾಗ ಅದ್ಧೂರಿಯಿಂದ ಆಗುತ್ತಿದ್ದ ಹುಟ್ಟುಹಬ್ಬದ ಸಂಭ್ರಮ ಅವರು ದೊಡ್ಡವರಾಗುತ್ತ ಹೋದಂತೆ ಶಾಲೆ/ ಅಭ್ಯಾಸ/special ಪಾಠ ಅಂತ mis...