ಮಾನವನಿಗೆ ಜೀವನದಲ್ಲಿ ದೇವರು ದಯಪಾಲಿಸಿದ ದೊಡ್ಡ ವರಗಳೆಂದರೆ ಒಂದು ಮನೋಸ್ಥೈರ್ಯ, ಇನ್ನೊಂದು ಮರೆವು.
ಜೀವನವೆಂಬ ಈ ಸಾಗರದಲ್ಲಿ ಅನಿರೀಕ್ಷಿತ ಆಘಾತಗಳ ಮಧ್ಯೆ ಮನೋಸ್ಥೈರ್ಯದಿಂದ ದಡ ಮುಟ್ಟಬೇಕೆನ್ನುವವರಿಗೆ ನೀವು ದಾರಿ ದೀಪ. ನಿಮ್ಮ ಅನುಭವ ಆಲಿಸಿದರೆ
ಉರ್ದು ಸಾಹಿತ್ಯ ಎರಡು ಆಶಾವಾದಿ ಶಾಯಿರಿಗಳು ನೆನಪಾಗುತ್ತವೆ.
"गम की अंधॆरी रात मे,
दिल बॆकरार न कर,
सुबह जरूर आयेगी,
सुबह का इंतजार कर ।"
"कल का दिन किसने देखा है,
आज का दिन हम खोये क्यों?|
मौत आयी तो मर भी लेंगे,
मौत से पहले मरना क्यॊं ?|"
No comments:
Post a Comment