Monday, 21 July 2025

ಮಾನವನಿಗೆ ಜೀವನದಲ್ಲಿ ದೇವರು ದಯಪಾಲಿಸಿದ ದೊಡ್ಡ ವರಗಳೆಂದರೆ ಒಂದು ಮನೋಸ್ಥೈರ್ಯ, ಇನ್ನೊಂದು ಮರೆವು. 

ಜೀವನವೆಂಬ ಈ ಸಾಗರದಲ್ಲಿ ಅನಿರೀಕ್ಷಿತ ಆಘಾತಗಳ ಮಧ್ಯೆ ಮನೋಸ್ಥೈರ್ಯದಿಂದ ದಡ ಮುಟ್ಟಬೇಕೆನ್ನುವವರಿಗೆ ನೀವು ದಾರಿ ದೀಪ. ನಿಮ್ಮ ಅನುಭವ ಆಲಿಸಿದರೆ
ಉರ್ದು ಸಾಹಿತ್ಯ ಎರಡು ಆಶಾವಾದಿ ಶಾಯಿರಿಗಳು ನೆನಪಾಗುತ್ತವೆ. 

"गम की अंधॆरी रात मे, 
दिल बॆकरार न कर,
सुबह जरूर आयेगी,
सुबह का इंतजार कर ।"

"कल का दिन किसने देखा है, 
आज का दिन हम खोये क्यों?|
मौत आयी तो मर भी लेंगे,
मौत से पहले मरना क्यॊं ?|"

No comments:

Post a Comment

  ಮತ್ತದೇ ಸಂಜೆ...ಮತ್ತದೇ ಬೇಸರ...           ನಿನ್ನೆ ಸ್ವಲ್ಪು ಬೇಗ ಮಲಗಿದ್ದೆ.ರಾತ್ರಿ ನಿದ್ರೆಯೂ ಚನ್ನಾಗಿ ಬಂದು ಬೇಗ ಎಚ್ಚರವಾಯ್ತು..ನಿನ್ನಿನ ಮಳೆ/ ಥಂಡಿಯಿಂದಾಗಿ ...