Saturday, 21 October 2023

ಬಹುದಿನಗಳಿಂದ ಕಾಡುತ್ತಿದ್ದ ' ದೃಷ್ಟಿಯ ತಕರಾರಿನಿಂದಾಗಿ ಕಣ್ಣಿನ Operation ಮಾಡಿಸಿಕೊಂಡು drop ಹಾಕಿಸಿಕೊಂಡು ಮಲಗಿಕೊಂಡೇ ನಿಮ್ಮ 'ಮುಷ್ಟಿಯ' ಬಗೆಗಿನ ಆಡಿಯೋ ಕೇಳಿದೆ. ತಕ್ಷಣ ನೆನಪಾದದ್ದು ನಮ್ಮ ಅಂತಃಪುರ ಗುಂಪಿನ ವಿಜಯಕ್ಕ  ಅಜ್ಜಿಮನೆಯವರು (ನಿರ್ದೇಶನ+ ನಿರ್ಮಾಣ)ಮಾಡಿದ ' ಒಂದು ಮುಷ್ಟಿ ಆಕಾಶ'ನಾಟಕ ನೆನಪಾಯ್ತು.(ಮೂಲ
ಥೋಡೀಸಿ ಆಸಮಾನ್ - ಆಧಾರಿತ). ಬಾಕಿಯಂತೆ 'ಮುಷ್ಟಿ'ಯ ಬಗ್ಗೆ 'ದೃಷ್ಟಿ' ಯಾಗುವಷ್ಟು 'ಶಬ್ದ ವೃಷ್ಟಿ'ಯೇ 
'ಸೃಷ್ಟಿ:ಯಾಗಿ ಬಿಟ್ಟಿದೆ.ಇನ್ನು ರಾಜ ಶೆಟ್ಟಿಯವರಿಂದ' ಒಂದು 'ಮುಷ್ಟಿಯ ಕಥೆ' ಬರುವುದೊಂದೇ ಬಾಕಿ...

No comments:

Post a Comment

        ಧಾರವಾಡದಲ್ಲಿ ಇಂದಿಗೆ ಹತ್ತು  ದಿನ ಕಳೆದವು. ಈ ಸಲ ಅದರ ಬಗ್ಗೆ ಬರೆಯಲು ತುಂಬಾನೆ ನೋವು ಹಾಗೂ ಬೇಸರವಾಗುತ್ತಿದೆ.ಅದೇ ಜನ/ಅವೇ ಮನೆಗಳು/ಭಾವ ಬೇರೆ/ನೋವು ಬೇರೆ......