Monday, 1 May 2023

                     ನಮ್ಮಲ್ಲಿ ಒಂದು ಪದ್ಧತಿಯಿದೆ. ಏಕಾದಶಿ ಪೂರ್ಣ ಉಪವಾಸ ಮಾಡಿದರೆ ಮರುದಿನ ಬೆಳಿಗ್ಗೆ ಲಘು ಆಹಾರ ಸೇವಿಸಬೇಕು.
ಹೆಸರು ಬೇಳೆ ಪಾಯಸ, ಮೆತ್ತಗಿನ ಅನ್ನ/ತುಪ್ಪ ,ತವಿ ಹೀಗೆ ಏನಾದರೂ. ಖಾಲಿ ಹೊಟ್ಟೆಗೆ ಒಮ್ಮೆಲೆ ಹೆಚ್ಚು ತುಂಬುವದು ಅಪಾಯ ಎಂಬ ಹಿನ್ನೆಲೆಯಲ್ಲಿ...
          ಈಗ ಇದೆಲ್ಲ ನೆನಪಾಗಲೂ ಒಂದು ಕಾರಣವಿದೆ.ಕೋವಿಡ್ ನಂತರ
ಎಲ್ಲರಲ್ಲೂ ಏನೋ ಬದಲಾವಣೆ ಬಂದಿದೆ.ಮೊದಲಿನಂತೆ ಸ್ನೇಹ ಕೂಟಗಳಿಲ್ಲ, ಮೇಲಿಂದ ಮೇಲೆ ಸ್ನೇಹಿತರ ಭೇಟಿಗಳಿಲ್ಲ,ಒಮ್ಮೊಮ್ಮೆ ಅವು ಸಾಧ್ಯವಾದರೂ ಹೆಚ್ಚು ಜನ, ಹೆಚ್ಚು ಸಮಯ ಇರುವದಿಲ್ಲ.ಬಹುಶಃ
ಮೊದಲಿನಂತೆ ಆಗಲು ಇನ್ನೂ ಕೆಲ
ಸಮಯದ ಅವಶ್ಯಕತೆ ಇದೆ ಏನೋ!
ಆದರೂ ಅಂಥ  ಚಿಕ್ಕ ಪುಟ್ಟ ಆಕಸ್ಮಿಕ ಭೇಟಿಗಳಿಗೂ ಎಲ್ಲರೂ ಸ್ಪಂದಿಸುತ್ತಿರುವದು ಅಪೇಕ್ಷಣೀಯ...
        ‌‌'ಈ ಹೊತ್ತಿಗೆ' ಸಂಘಟಿಸಿದ  'ಅವಳ ಕಾಗದ' ನಾಟಕದ ಏಕವ್ಯಕ್ತಿ
ಪ್ರಯೋಗದ ಎರಡು ಪ್ರಯೋಗಗಳನ್ನು
ಕಪ್ಪಣ್ಣ ಅಂಗಳದಲ್ಲಿ ಆಯೋಜಿಸಿದ
Post ಮೊದಲ ಬಾರಿ ಬಂದಕೂಡಲೇ
ಮೊದಲ ಕೆಲಸ ಎಂದರೆ tickets book ಮಾಡಿದ್ದು.ಅದೂ ಮೊದಲ ಶೋಕ್ಕೆ.ನಂತರ ಯಾರು ಯಾವ ಆಟಕ್ಕೆ
ಬರ್ತಾರೆ, ಸ್ವಲ್ಪು ಹೆಚ್ಚು ಸಮಯ ದಕ್ಕಲು ಯಾವ ಆಟ ಉತ್ತಮ ೦

No comments:

Post a Comment

ನೀನಿನ್ನೂ ಇರಬೇಕಿತ್ತು ಮನೋಜ...                       ನಿನಗಾಗಿಯೇ/ನಿನ್ನೆಲ್ಲ ಕನಸು ಗಳನ್ನು ಸಾಕಾರಗೊಳಿಸಿಕೊಳ್ಳುವುದ ಕ್ಕಾಗಿಯೇ...ನೀನೇ ಕಟ್ಟಿಸಿದ ಹೊಸಮ ನೆ /ನಿನ...