Monday, 27 August 2018

ತಡಬಡಾಯಿಸು- ಲೇಟೆಸ್ಟು- ತಾಳ್ಮೆ-ಕಾಯ್ದಿರಿಸು

ಉದ್ದೇಶ ಪೂರ್ವಕವಾಗಿ,
ಬಹಿರಂಗ ಪಡಿಸದೇ
ಕಾಯ್ದಿರಿಸಿದ ಸುದ್ದಿಯೊಂದನ್ನು 
ತಿಳಿಯಲೇಬೇಕೆಂಬ
ಕದನಕುತೂಹಲ
ಲೇಟೆಸ್ಟ trend ಏನೂಅಲ್ಲ...

ಹೇಗೊ ದ್ರಾವಿಡ ಪ್ರಾಣಾಯಾಮ
ಮಾಡಿ ,ವಿಷಯ ಮೂಲವನ್ನು ಶೋಧಿಸಿ,
ಅದನ್ನು ತಾಳ್ಮೆಯಿಂದ ಹತ್ತಿಕ್ಕಿ
ಇಟ್ಟುಕೊಳ್ಳದ ಚಡಪಡಿಕೆಯಿಂದ 
ಇತರರೆದುರುತಡಬಡಾಯಿಸುವದು

ಯಾರಿಗೂ ಹೊಸದೂ ಅಲ್ಲ.....

No comments:

Post a Comment

ಹದಿಹರಯದಲ್ಲಿ ಕಾಲೇಜು ದಿನಗಳಲ್ಲಿ 'ದೂರ ಸರಿದರು' ಕಾದಂಬರಿಯಿಂದ ಪ್ರಾರಂಭವಾದ ಭೈರಪ್ಪನವರ ಪುಸ್ತಕಗಳ ಓದು, ಮೊನ್ನೆ ಮೊನ್ನೆಯವರೆಗೆ ಅಂದರೆ ಕಣ್ಣುಗಳು ತೊಂದರೆ ಕ...