ಜೀವಕ್ಕೆ ಜೀವಕೊಡುವ
ಸಲಿಗೆಯಿದ್ದರೂ ಸಂಬಂಧಗಳಿಗೆ
ಒಂದು L.O.C .ಇರಲೇಬೇಕು....
ಸ್ನೇಹದ ಹಾಲುಗಡಲಲ್ಲಿ
ಹುಳಿಹಿಂಡಿ ಬದುಕು
ಭಂಗವಾಗಿಸುವದಕ್ಕೆ
ಮಹಾ-ಕಲಹವೇನೂ
ಬೇಕಾಗಿಲ್ಲ..
ಒಂದು ಚಿನಕುರುಳಿಯಂಥ
ಅಸಭ್ಯ,ಅನುಚಿತ,ಅಗೌರವದ
Jokuಊ ಸಾಕಾದೀತು.....
ಹದಿಹರಯದಲ್ಲಿ ಕಾಲೇಜು ದಿನಗಳಲ್ಲಿ 'ದೂರ ಸರಿದರು' ಕಾದಂಬರಿಯಿಂದ ಪ್ರಾರಂಭವಾದ ಭೈರಪ್ಪನವರ ಪುಸ್ತಕಗಳ ಓದು, ಮೊನ್ನೆ ಮೊನ್ನೆಯವರೆಗೆ ಅಂದರೆ ಕಣ್ಣುಗಳು ತೊಂದರೆ ಕ...
No comments:
Post a Comment