Monday, 27 August 2018

ಸಲಿಗೆ- ಜೀವ - ಕಡಲು- ಚಿನಕುರುಳಿ

ಜೀವಕ್ಕೆ ಜೀವಕೊಡುವ
ಸಲಿಗೆಯಿದ್ದರೂ ಸಂಬಂಧಗಳಿಗೆ
ಒಂದು L.O.C .ಇರಲೇಬೇಕು....

ಸ್ನೇಹದ ಹಾಲುಗಡಲಲ್ಲಿ
ಹುಳಿಹಿಂಡಿ ಬದುಕು
ಭಂಗವಾಗಿಸುವದಕ್ಕೆ
ಮಹಾ-ಕಲಹವೇನೂ
ಬೇಕಾಗಿಲ್ಲ..

ಒಂದು ಚಿನಕುರುಳಿಯಂಥ
ಅಸಭ್ಯ,ಅನುಚಿತ,ಅಗೌರವದ

Joku ಸಾಕಾದೀತು..... 

No comments:

Post a Comment

ಹದಿಹರಯದಲ್ಲಿ ಕಾಲೇಜು ದಿನಗಳಲ್ಲಿ 'ದೂರ ಸರಿದರು' ಕಾದಂಬರಿಯಿಂದ ಪ್ರಾರಂಭವಾದ ಭೈರಪ್ಪನವರ ಪುಸ್ತಕಗಳ ಓದು, ಮೊನ್ನೆ ಮೊನ್ನೆಯವರೆಗೆ ಅಂದರೆ ಕಣ್ಣುಗಳು ತೊಂದರೆ ಕ...